Phone Pe Personal Loan: ಫೋನ್ ಪೇ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ? ಈಗ ಮೊಬೈಲ್ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ.

Phone Pe Personal Loan

Phone Pe Personal Loan: ಫೋನ್ ಪೇ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ? ಈಗ ಮೊಬೈಲ್ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ. ಈಗ ಸ್ನೇಹಿತರೆ ಇಂದಿನ ತ್ವರಿತ ಜೀವನ ಶೈಲಿಯಲ್ಲಿ ಹಣದ ಅವಶ್ಯಕತೆ ತುಂಬಾ ಬರುತ್ತದೆ. ಆದರೆ ಈಗ ಕೆಲವೊಂದು ಸಮಯದಲ್ಲಿ ವೈದ್ಯಕೀಯ ತುರ್ತು ಸಮಸ್ಯೆ ಇರಬಹುದು ಅಥವಾ ಮದುವೆ ಖರ್ಚು ಇಲ್ಲವೇ ಶಿಕ್ಷಣ ಮತ್ತು ವ್ಯಾಪಾರ ವಿಸ್ತರಣೆ ಇಂತಹ ಸಂದರ್ಭಗಳಲ್ಲಿ ಈಗ ಈ ಒಂದು ಸಾಲ ಬೇಕಾಗಬಹುದು. ಆದರೆ ನಿಮಗೆ ಬೇಕಾದ ತಕ್ಷಣ … Read more

Indira Kit Distribuation Started: ಪಡಿತರ ಚೀಟಿಗಾರರಿಗೆ ಸಿಹಿ ಸುದ್ದಿ? ನವೆಂಬರ್ ತಿಂಗಳಿನಿಂದ ಇಂದಿರಾ ಆಹಾರ ಕಿಟ್ ವಿತರಣೆ ಪ್ರಾರಂಭ!

Indira Kit Distribuation Started

Indira Kit Distribuation Started: ಪಡಿತರ ಚೀಟಿಗಾರರಿಗೆ ಸಿಹಿ ಸುದ್ದಿ? ನವೆಂಬರ್ ತಿಂಗಳಿನಿಂದ ಇಂದಿರಾ ಆಹಾರ ಕಿಟ್ ವಿತರಣೆ ಪ್ರಾರಂಭ! ಈಗ ಕರ್ನಾಟಕ ರಾಜ್ಯದ ಪಡಿತರ ಚೀಟಿ ದಾರಿಗೆ ಈಗ ನಮ್ಮ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ. ಹಾಗೆ ಮುಂದಿನ ತಿಂಗಳಿಂದ 2025 ರಿಂದ ಆಹಾರ ಧಾನ್ಯಗಳನ್ನು ಒಳಗೊಂಡಂತಹ ಇಂದಿರಾ ಆಹಾರ ಕಿಟ್ ವಿತರಣೆಯನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ಈಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಅವರಿಗೆ ಮಾಹಿತಿಯನ್ನು … Read more

BEL Requerment 2025: BEL ನಲ್ಲಿ ಭರ್ಜರಿ ನೇಮಕಾತಿ! ಇಂಜಿನಿಯರ್ ಹುದ್ದೆಗಳಿಗೆ ಖಾಲಿ! ಅರ್ಜಿ ಸಲ್ಲಿಸಿ!

BEL Requerment 2025

BEL Requerment 2025: BEL ನಲ್ಲಿ ಭರ್ಜರಿ ನೇಮಕಾತಿ! ಇಂಜಿನಿಯರ್ ಹುದ್ದೆಗಳಿಗೆ ಖಾಲಿ! ಅರ್ಜಿ ಸಲ್ಲಿಸಿ! ಈಗ ಭಾರತದ ಎಲೆಕ್ಟ್ರಾನಿಕ್ ಲಿಮಿಟೆಡ್ ನಿವೃತ್ತಿಕೊಂಡಿರುವಂತಹ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಈಗ 340 ಹುದ್ದೆಗಳನ್ನು ಈಗ ಭರ್ತಿ ಮಾಡಲು ಈಗ ಅರ್ಜಿ ಸಲ್ಲಿಕೆಗಳು ಪ್ರಾರಂಭವಾಗಿದ್ದು. ಈಗ ಅಖಿಲ ಭಾರತದ ಮಟ್ಟದಲ್ಲಿ ಸರಕಾರ ಉದ್ಯೋಗಗಳನ್ನು ಹುಡುಕುತ್ತಾ ಇರುವವರಿಗೆ ಇದೊಂದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ಸ್ನೇಹಿತರೆ ಯಾರೆಲ್ಲಾ ಆಸಕ್ತಿಯನ್ನು ಹೊಂದಿದ್ದೀರೋ ಅಂತಹ ಅಭ್ಯರ್ಥಿಗಳು ಕೂಡ ಈಗ ಈ … Read more

Today Rain Alert News In Karnataka: ರಾಜ್ಯದಲ್ಲಿ ಮತ್ತೆ 1ವಾರ ರಣಭೀಕರ ಮಳೆಯ ಎಚ್ಚರಿಕೆ! ಈ ಒಂದು ಜಿಲ್ಲೆಗಳಿಗೆ ಈಗ ಎಲ್ಲೋ ಅಲರ್ಟ್ ಘೋಷಣೆ!

Today Rain Alert News In Karnataka

Today Rain Alert News In Karnataka: ರಾಜ್ಯದಲ್ಲಿ ಮತ್ತೆ 1ವಾರ ರಣಭೀಕರ ಮಳೆಯ ಎಚ್ಚರಿಕೆ! ಈ ಒಂದು ಜಿಲ್ಲೆಗಳಿಗೆ ಈಗ ಎಲ್ಲೋ ಅಲರ್ಟ್ ಘೋಷಣೆ! ಈಗ ಕರ್ನಾಟಕದ್ಯಂತ ಮುಂತಾ ಚಂಡಮಾರುತ ಪ್ರಭಾವ ಮತ್ತು ಈಶಾನ್ಯ ಮಾನ್ಸೂನ್ ಗಳಿಂದ ಉಂಟಾದಂತಹ ಈ ಒಂದು ವಾಯು ಭಾರ ಕುಸಿತದಿಂದಾಗಿ ಬಾರಿ ಮಳೆಗೆ ಮುಂದುವರೆದಿದ್ದು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈಗ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಈಗ 12 ಜಿಲ್ಲೆಗಳಿಗೆ ಎಲ್ಲೋ  ಅಲರ್ಟ್ ಗಳನ್ನು ಈಗ ಹವಾಮಾನ … Read more

Hasu Emme Shed Construction Subsidy Scheme:  ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ 57,000 ಸಬ್ಸಿಡಿ! ಈ ದಾಖಲೆಗಳಿದ್ದರೆ ಸಾಕು! ಇಲ್ಲಿದೆ ಮಾಹಿತಿ.

Hasu Emme Shed Construction Subsidy Scheme

Hasu Emme Shed Construction Subsidy Scheme:  ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ 57,000 ಸಬ್ಸಿಡಿ! ಈ ದಾಖಲೆಗಳಿದ್ದರೆ ಸಾಕು! ಇಲ್ಲಿದೆ ಮಾಹಿತಿ. ಈಗ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ನಂತರ ರೈತರಿಗೆ ಮತ್ತು ಕೂಲಿಕಾರ್ಮಿಕರಿಗೆ ಜಾನುವಾರು ಸಾಕಾಣಿಕೆ ಒಂದು ಪ್ರಮುಖ ಜೀವನಧಾರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರೈತರ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ಈಗ ಜಾನುವಾರುಗಳ ಆರೋಗ್ಯಕರ ಬೆಳವಣಿಗೆಗೆ ಸುರಕ್ಷತೆ ಮತ್ತು ಸ್ವಚ್ಛವಾದ ವಾತಾವರಣವನ್ನು ನೀಡಲು ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಹಲವಾರು ರೀತಿಯ … Read more

RBI Announcesed New Banking Rules: ಬ್ಯಾಂಕ್ ಅಕೌಂಟ್ ಹೊಂದಿದವರು ನವೆಂಬರ್ 1 ರಿಂದ ಹೊಸ ನಿಯಮಗಳು ಜಾರಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

RBI Announcesed New Banking Rules

RBI Announcesed New Banking Rules: ಬ್ಯಾಂಕ್ ಅಕೌಂಟ್ ಹೊಂದಿದವರು ನವೆಂಬರ್ 1 ರಿಂದ ಹೊಸ ನಿಯಮಗಳು ಜಾರಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ. ಈಗ ನಮ್ಮ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯು ಆಗಲಿದ್ದು. ಈಗ ಹಣಕಾಸು ಸಚಿವಾಲಯವು ಪ್ರಕಟಿಸಿರುವಂತಹ ಬ್ಯಾಂಕಿಂಗ್ ಕಾನೂನುಗಳ ಕಾಯ್ದೆ 2025ರ ಅಡಿಯಲ್ಲಿ ಬ್ಯಾಂಕ್ ಖಾತೆದಾರರಿಗೆ ಹಾಗೂ ಲಾಕರ ಮಾಲೀಕರಿಗೆ ದೊಡ್ಡ ಸೌಲಭ್ಯವನ್ನು ನೀಡಲು ಈಗ ಮುಂದಾಗಿದೆ. ಈಗ ಬ್ಯಾಲೆನ್ಸ್ ಕ್ಷೇತ್ರದಲ್ಲಿ ಈ ಒಂದು ಕಾಯ್ದೆಯ ಪ್ರಕಾರ ಇನ್ನು ಮುಂದೆ ಒಂದು … Read more

Taxi Buying Subsidy Scheme: ಟ್ಯಾಕ್ಸಿ ಅನ್ನು ಖರೀದಿಸಲು ಈಗ 50% ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

Taxi Buying Subsidy Scheme

Taxi Buying Subsidy Scheme: ಟ್ಯಾಕ್ಸಿ ಅನ್ನು ಖರೀದಿಸಲು ಈಗ 50% ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. ಈಗ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯಕ್ಕೆ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಏಳಿಗೆಗೆ ಈಗ ಒಂದು ದೊಡ್ಡ ಅವಕಾಶ ಎಂದು ಹೇಳಬಹುದು. ಈಗ ಈ ಒಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ರೂಪಗೊಂಡಿದ್ದು. ಈಗ 2025 ರಲ್ಲಿ ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈಗ 250 ಕೋಟಿ ಅನುದಾನದೊಂದಿಗೆ ಸ್ಥಾಪಿತವಾದಂತ ಈ ಒಂದು ನಿಗಮ ಸಮುದಾಯದ ಆರ್ಥಿಕವಾಗಿ ಹಿಂದುಳಿದ … Read more

PM Kisan 21 st Installment Update: PM ಕಿಸಾನ್ ಯೋಜನೆ 21ನೇ ಕಂತಿನ ಹಣ ಈ ದಿನ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

PM Kisan 21 st Installment Update

PM Kisan 21 st Installment Update: PM ಕಿಸಾನ್ ಯೋಜನೆ 21ನೇ ಕಂತಿನ ಹಣ ಈ ದಿನ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ. ಈಗ ಪ್ರಧಾನಮಂತ್ರಿ ಯೋಜನೆಯ 21 ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರದ ಕಡೆಯಿಂದ ಮಹತ್ವದ ಮಾಹಿತಿ ಹೊರಗಡೆ ಬಂದಿದೆ. ಅಷ್ಟೇ ಅಲ್ಲದೆ ರೈತರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ 21ನೇ ಕಂತಿಗೆ ಸಂಬಂಧಿಸಿ ದಂತ ಪ್ರತಿಯೊಂದು ಮಾಹಿತಿಗಳನ್ನು ತಿಳಿದುಕೊಳ್ಳಲು ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ … Read more

PMFME Loan Scheme: ಊರಿನಲ್ಲಿ ಉದ್ಯಮ ಸ್ಥಾಪನೆ ಮಾಡಲು 15 ಲಕ್ಷ ಸಹಾಯಧನ! ರೈತರು, ಮಹಿಳೆಯರು, ಯುವಕರು ಅರ್ಜಿ ಸಲ್ಲಿಸಿ.

PMFME Loan Scheme

PMFME Loan Scheme: ಊರಿನಲ್ಲಿ ಉದ್ಯಮ ಸ್ಥಾಪನೆ ಮಾಡಲು 15 ಲಕ್ಷ ಸಹಾಯಧನ! ರೈತರು, ಮಹಿಳೆಯರು, ಯುವಕರು ಅರ್ಜಿ ಸಲ್ಲಿಸಿ. ಈಗ ಹಳ್ಳಿಯಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಅವಕಾಶವನ್ನು ನೀಡಲು ಈಗ ಸರ್ಕಾರ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಗಳ ನಿಯಮ ಪದ್ಧತಿಗೊಳಿಸುವಿಕೆ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಎಲ್ಲರೂ ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಹಾಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಒಂದು … Read more

SSP Scholarship Applying Start: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು? ಇಲ್ಲಿದೆ ಮಾಹಿತಿ.

SSP Scholarship Applying Start

SSP Scholarship Applying Start: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು? ಇಲ್ಲಿದೆ ಮಾಹಿತಿ. ಈಗ ಹಿಂದುಳಿದ ವರ್ಗದವರು ಆರ್ಥಿಕವಾಗಿ ದುರ್ಬಲರಾದ ಕುಟುಂಬಗಳು ಮತ್ತು ಪ್ರತಿಭಾವಂತ ಯುವಕರಿಗೆ ಒಂದು ಒಳ್ಳೆಯ ವಿದ್ಯಾರ್ಥಿ ವೇತನ ಎಂದು ಹೇಳಬಹುದು. ಈಗ ಎಲ್ಲರೂ ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ವಿದ್ಯಾರ್ಥಿ ವೇತನದ ಮೂಲಕ 15,000 ವರೆಗೆ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈಗ ಯಾರೆಲ್ಲ … Read more